Posts

ಸಿನಿದಿನ DAILY NEWS UPDATES

Image
ಕರ್ನಾಟಕದ ಸುದ್ದಿ ರಾಷ್ಟ್ರಪತಿ ಭೇಟಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿರುವ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿದರು. ಸರ್ಕಾರದ ರ್ನಾಟಕದ ಸುದ್ದಿ ರಾಷ್ಟ್ರಪತಿ ಭೇಟಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿರುವ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿದರು. ಸರ್ಕಾರದ ಯೋಜನೆಗಳು :ರ್ನಾಟಕದ ಸುದ್ದಿ ರಾಷ್ಟ್ರಪತಿ ಭೇಟಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿರುವ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ .                                             ಸಿನಿದಿನ 16/12/2025 ಕರ್ನಾಟಕದ ಸುದ್ದಿ :        1.  ರಾಷ್ಟ್ರಪತಿ ಭೇಟಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ  ಮಳವಳ್ಳಿಯಲ್ಲಿರುವ ಸುತ್ತೂರು ವೀರಸಿಂಹಾಸನ   ಮಹಾಸಂಸ್ಥಾನ ಮಠದ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿದರು.      2 .  ಮೂರು ತಿಂಗಳ  ಗೃಹಲಕ್ಷ್ಮಿ ಯೋಜನೆಯ  ಹಣ ಬಿಡುಗಡೆಯಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.   ...

ಸಿನಿದಿನ

Image
                                                                                    ಸಿನಿದಿನ.          ಡಿಸೆಂಬರ್ 15,2025 ರಾಜಕೀಯ ಮತ್ತು ಆಡಳಿತ 1. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಬದಲಿಗೆ ಹೊಸ ಗ್ರಾಮೀಣ ಉದ್ಯೋಗ ಕಾನೂನು "VB- G Ram G" (Vikasith Bharath - Guarantee for Rojgar and Ajeevika Misson(Gramin) ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದೆ.   2. ಬಿಹಾರ ಸಚಿವ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹೊಸ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.  ಪರಿಸರ ಮತ್ತು ಆರೋಗ್ಯ 3. ದೆಹಲಿ -ಎನ್‌ಸಿಆರ್‌ನಲ್ಲಿ ತೀವ್ರ ವಾಯು ಮಾಲಿನ್ಯ ದೆಹಲಿಯ ಗಾಳಿಯ ಗುಣಮಟ್ಟ "ತೀವ್ರ" ವರ್ಗಕ್ಕೆ (ಎಕ್ಯೂಐ 498 ರ ಬಳಿ) ಹದಗೆಟ್ಟಿದ್ದು, ದೆಹಲಿ ಸರ್ಕಾರವು ಶಾಲೆಗಳನ್ನು 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್-ಮಾತ್ರ ತರಗತಿಗಳಿಗೆ ಬದಲಾಯಿಸಲು ನಿರ್ದೇಶಿಸಿದೆ.  ಕ್...

ಬಸವ ಮನ

Image
                                             ಬಸವ ಮನ                     (   ವಚನಗಳ ಸಂಗ್ರಹ)        ಹನ್ನೆರಡನೇ ಶತಮಾನದಿಂದ ಇಲ್ಲಿಯವರೆಗೂ ಬಹುಶಃ ಜಗತ್ತಿನ ಯಾವುದೇ ಭಾಗದಲ್ಲಿಯೂ ಕಾಣದ ಸಮಾಜದ ಪ್ರತೀ ಸ್ಥರದ ಜನರನ್ನೊಳಗೊಂಡ ಕ್ರಾಂತಿಗೆ ಕಾರಣವಾಗಿದ್ದು ಕಲ್ಯಾಣದಲ್ಲಿ ಮಾತ್ರ ಎಂದರೆ ತಪ್ಪಾಗದು. ಮುಕ್ತವಾಗಿ ತಮ್ಮ ತಮ್ಮ ಅನುಭವಗಳನ್ನು ವಚನಗಳ ರೂಪದಲ್ಲಿ ಹಂಚಿಕೊಂಡ, ಹಂಚಿಕೊಳ್ಳಲೆಂದೇ ಅನುಭವ ಮಂಟಪ ಕಟ್ಟಿದ ಪ್ರಪಂಚದ ಮೊದಲ ಕೇಂದ್ರ ಕರ್ನಾಟಕ. ವಚನಗಳು ಬರೀ ಬರವಣಿಗೆಗಳಾಗದೇ ಬದುಕಿನ ಪರಿಗಳಾಗಿದ್ದರಿಂದಲೇ ಇಂದೂ ಅವು ಜೀವಂತವಾಗಿವೆ ಜೊತೆಗೆ ಪ್ರಸ್ತುತಕೂಡ. ಆ ಕ್ರಾಂತಿಯ ನಾಯಕ ಬಸವಣ್ಣನವರು ಲಿಂಗ, ಜಂಗಮ, ಹಾಗೂ ಕಾಯಕ ಈ ಮೂರೇ ಮೂರು ಶಬ್ದಗಳ ಶಕ್ತಿ ಎಂತಹದ್ದೆಂದು ವಿಶ್ವಕ್ಕೆ ಸಾರಿದ ಮಹಾನ್ ಚೇತನ. ಇಂತಹಾ ಭಕ್ತಿಬಂಡಾರಿ ಬಸವಣ್ಣನವರು ತಮ್ಮ ಮನದೊಳಗಿನ ತುಮುಲಗಳ ಬಗ್ಗೆ ಅನೇಕ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ, ಅಂತಹ ಕೆಲ ವಚನಗಳ ಸಂಗ್ರಹ ಮಾಡಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ.  1.   ಮುಂಗೈಯ್ಯ   ಕಂಕಣಕ್ಕೆ   ಕನ್ನಡಿಯ   ತೋರುವಂ...